ಶಿವರಾಂ ಹೆಬ್ಬಾರ್ ಕೆಲ ತಿಂಗಳುಗಳಿಂದ ಮೌನವಾಗಿದ್ದಾರೆ, ಹೇಳಿಕೆಗಳನ್ನು ನೀಡಿಲ್ಲ, ಅದರೆ ಸೋಮಶೇಖರ್ ಸಮಯ ಸಿಕ್ಕಾಗಲೆಲ್ಲ ರಾಜ್ಯ ಬಿಜೆಪಿ ನಾಯಕತ್ವ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿ ಮತ ಯಾಚಿಸಿದ್ದು ಗುಟ್ಟಾಗೇನೂ ಉಳಿದಿಲ್ಲ.