Darshan Laywer Reaction

ಕೊಲೆ ಆರೋಪಿ ದರ್ಶನ್ ಪರವಾಗಿ ಅನಿಲ್ ಬಾಬು ವಕಾಲತ್ತು ವಹಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಎರಡು ಬಾರಿ ದರ್ಶನ್ ಅವರನ್ನು ಅನಿಲ್ ಬಾಬು ಭೇಟಿ ಆಗಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅನಿಲ್ ಬಾಬು, ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.