ಶಾಸಕರು ಮಂತ್ರಿಗಳು ಸರ್ಕಾರೀ ಬಸ್ಸುಗಳಲ್ಲಿ ಪ್ರಯಾಣಿಸುವುದು ಹೊಸದೇನಲ್ಲ ಮತ್ತು ವಿಶೇಷವೂ ಅಲ್ಲ. ಯಾಕೆಂದರೆ ಇಂಥ ಹಲವಾರು ಪ್ರಸಂಗಗಳನ್ನು ನಾವು ನೋಡುತ್ತೇವೆ. ಹಿಂದೆ ಕಡೂರು ಶಾಸಕರಾಗಿದ್ದ ವೈಎಸ್ವಿ ದತ್ತ ಮಂತ್ರಿಯಾದ ಬಳಿಕವೂ ಕೆಎಸ್ಆರ್ಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಸಿಮೆಂಟ್ ಮಂಜು ತಮ್ಮ ಬಸ್ ಪ್ರಯಾಣವನ್ನು ಜನರ ಸಮಸ್ಯೆಗಳನನ್ನು ಆಲಿಸಲು ಬಳಸಿದ್ದು ಅಭಿನಂದನೀಯ.