ಕೋಮು ಗಲಭೆಗೆ ಕಾರಣವಾಗಬಹುದಾದ ಮಾತಾಡಿರುವ ಹರಿಪ್ರಸಾದ್ ವಿರುದ್ಧ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳುತ್ತಾರೆ. ಆದರೆ ಮತ್ತೊಂದೆಡೆ ಹರಿಪ್ರಸಾದ್ ಪೊಲೀಸರು ತನ್ನಲ್ಲಿಗೆ ಬಂದು ಕೇಳಿದರೆ ವಿವರಗಳನ್ನು ನೀಡುವುದಾಗಿ ಹೇಳುತ್ತಾರೆ. ಯಾರಿಗೂ ಗೊತ್ತಾಗದ ವಿಷಯ ಅವರಿಗೆ ಹೇಗೆ ಗೊತ್ತಾಯಿತು ಅನ್ನೋದೇ ಯಕ್ಷಪ್ರಶ್ನೆ.