ನೀವು ತಡವಾಗಿ ಗೋಷ್ಟಿಗೆ ಬಂದಿದ್ದು ಅಂತ ಪತ್ರಕರ್ತರು ಹೇಳಿದಾಗ, ನಾನು ಅಗಲೇ ಬಂದು ನಿಮಗೋಸ್ಕರ ಕಾಯುತ್ತಿದ್ದೆ ಎಂದು ಕಟೀಲ್ ಸಮಜಾಯಿಷಿ ನೀಡುವ ಪ್ರಯತ್ನ ಮಾಡುತ್ತಾರೆ.