ಈ ಭಾಗಕ್ಕೆ ಸೌರವ್ ಕುಮಾರ್ ಹೆಸರಿನ ಒಬ್ಬ ದಕ್ಷ ಅರಣ್ಯಾಧಿಕಾರಿ ಬಂದಿರೋದು ಗೊತ್ತಾಗಿದೆ, ಅವರ ಬಗ್ಗೆ ಹೆಚ್ಚು ಕೇಳಿದ್ದೇವೆ, ಈಗ ಅವರೇ ನಮ್ಮ ನೆರವಿಗೆ ಬರಬೇಕು ಎಂದು ಹೇಳುವ ಸಾಮಾಜಿಕ ಕಾರ್ಯಕರ್ತ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.