ಅವರೆಲ್ಲಿದ್ದಾರೆ ಅಂತ ಗೊತ್ತಿದ್ರೆ ನೇರವಾಗಿ ಅಲ್ಲಿಗೆ ಹೊಗುತ್ತಿದ್ದೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ ಅಂತ ಹೇಳುವ ಲಾಯರ್, ಬೆಳಗ್ಗೆಯಿಂದ ಕಾದರೂ ಭವಾನಿಯವರು ಭೇಟಿಯಾಗದ ಕಾರಣ ಎಸ್ಐಟಿ ಅಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಇವತ್ತು ಮಹಜರ್ ಮಾಡಿಕೊಂಡು ಹೋಗಿದ್ದಾರೆ ಎನ್ನುತ್ತಾರೆ.