ಸದಾನಂದಗೌಡರು ಛಲ ಬಿಡದ ತ್ರಿವಿಕ್ರಮನಂತೆ ಎದ್ದುಹೋಗಿ ಅಶ್ವಥ್ ನಾರಾಯಣರನ್ನು ಯಡಿಯೂರಪ್ಪ ಪಕ್ಕ ಎಳೆದುತಂದು ಕೂರಿಸುತ್ತಾರೆ!