ಬಿಎಸ್ ಯಡಿಯೂರಪ್ಪ, ಹಿರಿಯ ಬಿಜೆಪಿ ನಾಯಕ

ನಗರದಲ್ಲಿ ಆಯೋಜಿಸಲಾಗಿರುವ ಬಂಟರ ಸಮಾವೇಶದಲ್ಲಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹೇಳಿದ ಅವರು, ಈಶ್ವರಪ್ಪ ವಿರುದ್ಧ ಎಷ್ಟೇ ಎಫ್ ಐಅರ್ ದಾಖಲಾದರೂ ಚಿಂತೆಯಿಲ್ಲ, ಕಾನೂನು ಚೌಕಟ್ಟಿನೊಳಗೆ ಎಲ್ಲವನ್ನು ಎದುರಿಸಿ ಅರೋಪ ಮುಕ್ತರಾಗುತ್ತಾರೆ ಎಂದರು.