ಎಸ್ ಟಿ ಸೋಮಶೇಖರ್, ಬಿಜೆಪಿ ಶಾಸಕ

ರಂಗನಾಥ್ ವಿರುದ್ಧ ಹರಿಹಾಯ್ದ ಸೋಮಶೇಖರ್, ತನ್ನ ಕ್ಷೇತ್ರದಲ್ಲಿ ಎರಡು ಭಾರಿ ಅವರು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದರು ಅದರೆ ಸೌಜನ್ಯಕ್ಕಾದರೂ ತನ್ನನ್ನು ಆಹ್ವಾನಿಸಲಿಲ್ಲ, ಇಂಥವರ ಪರ ತಾನು ಪ್ರಚಾರ ಮಾಡಬೇಕಿತ್ತೇ? ತನಗೆ ಸ್ವಾಭಿಮಾನ ಇಲ್ಲವೇ ಎಂದು ಪ್ರಶ್ನಿಸಿದರು.