ರಂಗನಾಥ್ ವಿರುದ್ಧ ಹರಿಹಾಯ್ದ ಸೋಮಶೇಖರ್, ತನ್ನ ಕ್ಷೇತ್ರದಲ್ಲಿ ಎರಡು ಭಾರಿ ಅವರು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದರು ಅದರೆ ಸೌಜನ್ಯಕ್ಕಾದರೂ ತನ್ನನ್ನು ಆಹ್ವಾನಿಸಲಿಲ್ಲ, ಇಂಥವರ ಪರ ತಾನು ಪ್ರಚಾರ ಮಾಡಬೇಕಿತ್ತೇ? ತನಗೆ ಸ್ವಾಭಿಮಾನ ಇಲ್ಲವೇ ಎಂದು ಪ್ರಶ್ನಿಸಿದರು.