ಭವಾನಿ ಹಾಸನದಿಂದ ಹೊರಡುವ ಮೊದಲು ರೇವಣ್ಣ ಸಹ ನಗರಕ್ಕೆ ಆಗಮಿಸಿದರು. ಅವರು ಈಗ ಇದೇ ಮನೆಯಲ್ಲಿದ್ದಾರೋ ಅಥವಾ ಮುಂದೇನು ಅಂತ ಚರ್ಚಿಸಲು ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮನೆಗೆ ಹೋಗಿದ್ದರೋ ಗೊತ್ತಿಲ್ಲ. ಅವರು ಸಹ ಭವಾನಿಯವರಷ್ಟೇ ಆತಂಕಿತರಾಗಿದ್ದಾರೆ.