ಡಾ ರಂಗನಾಥ್ ಮತ್ತು ಸ್ಪೀಕರ್ ಯುಟಿ ಖಾದರ್

Karnataka Budget Session: ಸದನದಲ್ಲಿ ಸ್ಪೀಕರ್ ಅವರು ಜಾರಿಗೆ ತರುತ್ತಿರುವ ಸುಧಾರಣೆಗಳ ಬಗ್ಗೆ ಪ್ರಶಂಸಿಸುತ್ತಾ, ಶಾಸಕರೆಲ್ಲ ಸಮಯಕ್ಕೆ ಸರಿಯಾಗಿ ಸದನಕ್ಕೆ ಬರಲು ತಿಂಡಿಯ ವ್ಯವಸ್ಥೆ ಮಾಡಿದ್ದನ್ನು ಮತ್ತು ಸದನದ ಕಾರ್ಯದರ್ಶಿ ಮೂಲಕ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದನ್ನು ರಂಗನಾಥ್ ಶ್ಲಾಘಿಸುತ್ತಾರೆ. ಅವರ ಅಭಿನಂದನೆಗೆ ಮುಗುಳ್ನುಗುವ ಸ್ಪೀಕರ್ ಖಾದರ್, ಅದೆಲ್ಲ ಸರಿ, ನೀವೆಲ್ಲ ಸಮಯ ಕಾಪಾಡಿಕೊಂಡರೆ ಸಾಕು ಅನ್ನುತ್ತಾರೆ!