ಬಹಳ ವರ್ಷಗಳಿಂದ ಜನಗಣತಿಯೂ ನಡೆದಿಲ್ಲ, ಅದು ಕೊನೆ ಬಾರಿಗೆ ನಡೆದಾಗ ರಾಜ್ಯದ ಒಟ್ಟು ಜನಸಂಖ್ಯೆ ಐದೂವರೆ ಕೋಟಿಯಷ್ಟಿದ್ದಿರಬಹುದು, ಈಗ ಅದಕ್ಕೆ ಎರಡು ಕೋಟಿಗಳಷ್ಟು ಜನರ ಸೇಪರ್ಡೆಯಾಗಿದೆ, ಎಲ್ಲ ಸಸಮುದಾಯಗಳ ಬಗ್ಗೆ ಬೇಸಿಕ್ ದತ್ತಾಂಶ ಜಾತಿ ಗಣತಿಯ ಮೂಲಕ ಸಿಕ್ಕಿದೆ, ಅದನ್ನು ಆಧರಿಸಿಯೇ ತಮ್ಮ ಸರ್ಕಾರ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ ಎಂದು ರಾಜಣ್ಣ ಹೇಳಿದರು.