ಜಾತಿ ಗಣತಿ ವರದಿಯನ್ನು ಯಾರೂ ವಿರೋಧಿಸುತ್ತಿಲ್ಲ, ಕಾಂಗ್ರೆಸ್ ವಿರೋಧಿಸಲ್ಲ ಮತ್ತು ಬಿಜೆಪಿಯು ವಿರೋಧಿಸಲ್ಲ, ವಿರೋಧ ಪಕ್ಷ ನಾಯಕ ಆರ್ ಅಶೋಕ ಮತ್ತು ಸುನೀಲ ಕುಮಾರ್ ಕೇವಲ ರಾಜಕಾರಣಕ್ಕೋಸ್ಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಯಾಕೆಂದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಜಾತಿ ಗಣತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಸುರೇಶ್ ಹೇಳಿದರು.