ಮಾಜಿ ಸಚಿವ ಸಿಪಿ ಯೋಗೇಶ್ವರ್

ಒಂದು ಪಕ್ಷ ತನಗೆ ಟಿಕೆಟ್ ಸಿಗದೆ ಹೋದರೆ ಕಾರ್ಯಕರ್ತರು ಹೇಳಿದಂತೆ ಮಾಡುವ ಬೆದರಿಕೆಯನ್ನು ಯೋಗೇಶ್ವರ್ ಬಿಜೆಪಿ ನಾಯಕತ್ವಕ್ಕೆ ಸವಾಲೊಡ್ಡುತ್ತಾರೆ. ಟಿಕೆಟ್ ಸಿಗದಿದ್ದರೆ ತನ್ನ ಮುಂದೆ ಬೇರೆ ಆಪ್ಷನ್ ಗಳಿವೆ ಅನ್ನೊದನ್ನು ಅವರು ಅಪರೋಕ್ಷವಾಗಿ ಹೇಳಿದರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.