ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ ಸಿದ್ದರಾಮಯ್ಯ ಬದಲಿಗೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೇನೆ, ಇದು ಕವಡೆ ಶಾಸ್ತ್ರವೇ ಆಗಿರಲಿ, ಒಂದು ಪಕ್ಷ ತಾನು ಹೇಳಿದ್ದೇ ನಿಜವಾದರೆ ಏನಾವಾಗ? ಎಂದು ಅಶೋಕ ಪ್ರಶ್ನಿಸಿದರು. ಅಶೋಕ ಒಮ್ಮ ಸರ್ಕಾರ ಉರುಳುತ್ತೆ ಅನ್ನುತ್ತಾರೆ, ಮತ್ತೊಮ್ಮೆ ಸಿಎಂ ಬದಲಾಗುತ್ತಾರೆ ಅನ್ನುತ್ತಾರೆ, ಯಾವುದು ಸರಿ ಯಾವುದು ತಪ್ಪು ಅಂತ ಅವರೇ ಹೇಳಬೇಕು.