ಬಾಂಬ್ ಸ್ಫೋಟಗೊಂಡ ಬಳಿಕ ನಿಶ್ಚಿತವಾಗಿ ವಿಚಲಿತರಾಗಿದ್ದ ದಿ ರಾಮೇಶ್ವರಂ ಕೆಫೆಯ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ರಾವ್ ಹೋಟೆಲ್ ಅನ್ನು ನಿನ್ನೆ ರೀಓಪನ್ ಮಾಡೋದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಅದು ನಿನ್ನೆ ಸಂಭವಿಸಲಿಲ್ಲ, ಇವತ್ತು ಆರಂಭಗೊಂಡಿದೆ.