ಯುವಕನ ಸಮಯ ಪ್ರಜ್ಞೆ: ಉಳಿಯಿತು 6 ತಿಂಗಳ ಮಗುವಿನ ಪ್ರಾಣ

ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಮಗುವಿನ ಪ್ರಾಣ ಉಳಿದಿರುವಂತಹ ಘಟನೆ ರಾಮನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಕಾರು ನಿಲ್ಲಿಸಿ  ದಂಪತಿ ಕೆಳಗೆ ಇಳಿಯುತ್ತಿದ್ದಾರೆ. ಮೊದಲು ಮಗು ಎತ್ತಿಕೊಂಡು ಪತಿ ಕಾರಿನಿಂದ ಇಳಿದಿದ್ದು, ಈ ವೇಳೆ ಪತ್ನಿ ಇಳಿಯುವಾಗ ಹ್ಯಾಂಡ್ ಬ್ರೇಕ್ ಮೇಲೆ ಕೈ ಇಟ್ಟಿದ್ದಾರೆ.