ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹದೇವಪ್ಪನವರ ತವರು ಜಿಲ್ಲೆ. ಸಿದ್ದರಾಮಯ್ಯ ಎಷ್ಟು ಪ್ರಭಾವಶಾಲಿ ನಾಯಕ ಅಂತ ಎಲ್ಲರಿಗೂ ಗೊತ್ತು. ಆದರೆ ಈ ಹಾಸ್ಟೆಲ್ ವಾರ್ಡನ್ ಗೆ ಮಾತ್ರ ಗೊತ್ತಿಲ್ಲ ಅನಿಸುತ್ತೆ. ಗೊತ್ತಿದ್ದರೆ ಅವನು ಓದುವ ಮಕ್ಕಳಿಗೆ ಹುಳು ಬಿದ್ದ ಆಹಾರ ನೀಡುವ ದುಸ್ಸಾಹಕ್ಕಿಳಿಯುತ್ತಿರಲಿಲ್ಲ.