ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

Karnataka Budget Session: ರಾಜ್ಯದ 99 ಪರ್ಸೆಂಟ್ ಭಾಗ ಮಾಧ್ಯಮಗಳು ನಿಷ್ಪಕ್ಷಪಾತವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಸ್ತಂಭವಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ, ಹಾಗಿರುವಾಗ ವಿಡಿಯೋವನ್ನು ಎಫ್ ಎಸ್ ಎಲ್ ಗೆ ಕಳಿಸುವ ಅವಶ್ಯಕತೆ ಯಾಕೆ ಉದ್ಭವಿಸುತ್ತದೆ ಎಂದ ಪ್ರಶ್ನಿಸಿದ ಯತ್ನಾಳ್ ಅಸಲಿಗೆ ಸರ್ಕಾರವೇ ಒಂದು ಕೃತಕ ವಿಡಿಯೋ ತಯಾರಿಸಿ ಎಫ್ ಎಸ್ ಎಲ್ ತನಿಖೆಗೆ ಕಳಿಸಿದೆ ಎಂದರು.