ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ

ಚನ್ನಪಟ್ಟಣ ಉಪ ಚುನಾವಣೆಯಿಂದ ರೇವಣ್ಣರನ್ನು ದೂರವಿಡಲಾಗಿತ್ತು, ಯಾಕೆ ಅಂತ ಕನ್ನಡಿಗರಿಗೆಲ್ಲ ಗೊತ್ತು. ಅದರೆ ತನ್ನ ಕೊನೇ ಉಸಿರಿರುವವರೆಗೆ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ತನ್ನ ನಾಯಕರು ಎಂದು ರೇವಣ್ಣ ಹೇಳುತ್ತಾರೆ. ಕುಮಾರಸ್ವಾಮಿ ತನ್ನ ರಾಜಕೀಯ ಬದುಕಿನಲ್ಲಿ ತುಂಬಾ ನೋವನ್ನುಂಡಿದ್ದಾರೆ ಎಂದು ಅವರು ಹೇಳುತ್ತಾರೆ.