ಗಗನಯಾತ್ರಿ ಶುಭಾಂಶು ಶುಕ್ಲಾಗೆ ಬೆಂಗಳೂರಿನ ನಂಟಿದೆ: ವಿಜ್ಞಾನಿ ಗುರುಪ್ರಸಾದ್

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ಮೂವರು ಸಿಬ್ಬಂದಿಯ ಹೊತ್ತ  ಸ್ಪೇಸ್​-ಎಕ್ಸ್​​ನ ಫಾಲ್ಕನ್​ 9 ರಾಕೆಟ್ ಯಶಸ್ವಿ ಉಡಾವಣೆ ಆಗಿದೆ. ಶುಭಾಂಶು ಶುಕ್ಲಾ ಬೆಂಗಳೂರಿನ ಐಐಎಸ್​ಸಿಯಲ್ಲಿ ತರಬೇತಿ ಪಡೆದಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಬೆಂಗಳೂರಿನ ನೆಹರೂ ತಾರಾಲಯ ನಿರ್ದೇಶಕ ಗುರುಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.