ಸಿಎಂ ಸಿದ್ದರಾಮಯ್ಯರಿಂದ ಕನ್ನಡ ಧ್ವಜಾರೋಹಣ

ಹಿರಿಯ ನಾಯಕ ದೇಶಪಾಂಡೆ ಸ್ವಾತಂತ್ರ್ಯ ಹೋರಾಟಗಾರರಂತೆ ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುವ ಅಂಶವಾಗಿದೆ. ವೇದಿಕೆಯ ಮೇಲೆ ಒಂದು ಸೂಕ್ಷ್ಮವನ್ನು ಗಮನಿಸಿ. ದೇಶಪಾಂಡೆ ಅವರು ಮೇಲೆ ಬರುವವರೆಗೆ ಸಿದ್ದರಾಮಯ್ಯ ಧ್ವಜಹಾರಿಸಲ್ಲ. ಧ್ವಜಾರೋಹಣದ ನಂತರ ಸುಮಾರು 10,000 ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.