ಹಿರಿಯ ನಾಯಕ ದೇಶಪಾಂಡೆ ಸ್ವಾತಂತ್ರ್ಯ ಹೋರಾಟಗಾರರಂತೆ ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುವ ಅಂಶವಾಗಿದೆ. ವೇದಿಕೆಯ ಮೇಲೆ ಒಂದು ಸೂಕ್ಷ್ಮವನ್ನು ಗಮನಿಸಿ. ದೇಶಪಾಂಡೆ ಅವರು ಮೇಲೆ ಬರುವವರೆಗೆ ಸಿದ್ದರಾಮಯ್ಯ ಧ್ವಜಹಾರಿಸಲ್ಲ. ಧ್ವಜಾರೋಹಣದ ನಂತರ ಸುಮಾರು 10,000 ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.