ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರನ್ನು ಸಾವಿಗೆ ಶರಣಾದ ಸಂತೋಷ್ ತನ್ನ ಡೆತ್ ನೋಟಲ್ಲಿ ಬರೆದಿದ್ದ ಆದರೆ ಸಚಿನ್ ಬರೆದಿರುವವ ಡೆತ್ ನೋಟಲ್ಲಿ ತನ್ನ ಹೆಸರಿಲ್ಲ, ತಾನ್ಯಾಕೆ ರಾಜೀನಾಮೆ ನೀಡಬೇಕು ಅಂತ ಖರ್ಗೆ ಹೇಳಿದ್ದಾರೆಂದು ತಿಳಿಸಿದಾಗ ಅಶೋಕ ಅವರು ಅವರು ಹೆಸರು ಯಾಕಿಲ್ಲ, ಇದೆ ಎಂದು ಹೇಳುತ್ತಾರೆ. ಆದರೆ ಅವರ ಮಾತಿನಲ್ಲಿ ಧೃಡತೆ ಕಾಣೋದಿಲ್ಲ, ತಲೆ ಮಾತ್ರ ಅಲ್ಲಾಡಿಸುತ್ತಾರೆ.