ಸಿದ್ದರಾಮಯ್ಯ ಬದಲಾಗಿದ್ದಾರೆ, ಈಗ ಅವರು 2013ರಲ್ಲಿದ್ದಂತೆ ಇಲ್ಲ, ಸಾಕಷ್ಟು ಬದಲಾವಣೆಯಾಗಿದೆ. ಪರಿಸ್ಥಿತಿಯ ಕೈಗೊಂಬೆ ಆಗಿರಲೂಬಹುದು ಎನ್ನುತ್ತಾರೆ. ಶಿವಕುಮಾರ್ ಅವರನ್ನು ನೇರ ಮಾತಿನ ರಾಜಕಾರಣಿ ಎನ್ನುವ ರೆಡ್ಡಿ ತಮಗೆ ಟಿಕೆಟ್ ಸಿಗದಿರಬಹುದಾದ ಕಾರಣಕ್ಕೆ ರಾಜ್ಯ ನಾಯಕರನ್ನು ದೂರುತ್ತಾರೆ.