ಸಿಎಂ ಸಿದ್ದರಾಮಯ್ಯ

ಡಿಕೆ ಶಿವಕುಮಾರ್ ಅಕ್ರಮ ಆದಾಯ ಗಳಿಕೆ ಪ್ರಕಣರಣಕ್ಕೆ ಐದು ವರ್ಷಗಳ ಇತಿಹಾಸವಿದ್ದು ಆಗ ಶಾಸಕರಾಗಿದ್ದ ಶಿವಕುಮಾರ್ ತಿಹಾರ್ ಜೈಲಿಗೆ ಸಹ ಹೋಗಿದ್ದರು.  ಇತ್ತೀಚಿಗೆ ಸಿದ್ದರಾಮಮ್ಯ ಸರಕಾರ  ಆದೇಶವೊಂದನ್ನು ಹೊರಡಿಸಿ ಪ್ರಕರಣದ  ತನಿಖೆಯನ್ನು ನಿಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.