ಡಿಕೆ ಶಿವಕುಮಾರ್, ಡಿಸಿಎಂ

ಮತ್ತೊಂದು ಸ್ವಾಗತಾರ್ಹ ಅಂಶವೆಂದರೆ, ಯಲಹಂಕ, ದಾಸರಹಳ್ಳಿ ಮತ್ತು ಬ್ಯಾಟರಾಯನಪುರದ ಶಾಸಕರಾದ ಕ್ರಮವಾಗಿ ಎಸ್ ಆರ್ ವಿಶ್ವನಾಥ, ಎಸ್ ಮುನಿರಾಜು ಮತ್ತು ಕೃಷ್ಣ ಭೈರೇಗೌಡ ಸಹ ಅಷ್ಟೇ ಉತ್ಸಾಹದಿಂದ ಇವತ್ತಿನ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು. ಜನರ ಸಮಸ್ಯೆಗಳ ವಿಚಾರ ಬಂದಾಗ ನಾಯಕರು ಪ್ರತಿನಿಧಿಸುವ ಪಕ್ಷಗಳು ಗೌಣವಾಗುತ್ತವೆ.