ಕುಮಾರ ಬಂಗಾರಪ್ಪ ಶಾಸಕನಾಗಿದ್ದೇ ಯಡಿಯೂರಪ್ಪನವರ ಕೃಪೆಯಿಂದ, ಸೊರಬದಿಂದ ಆಯ್ಕೆಯಾದ ಬಳಿಕ ಅವರು ಅಲ್ಲಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿದರು, ಅಧ್ಯಕ್ಷ ಸ್ಥಾನ ತಮ್ಮ ಬಣದವರಿಗೆ ಸಿಗುತ್ತದೆ ಅಂತ ಅವರು ಭಾವಿಸಿದ್ದರೆ ಅದು ತಿರುಕನ ಕನಸು, ರಾಜ್ಯಾಧ್ಯಕ್ಷನ ಸ್ಥಾನಕ್ಕೆ ತನ್ನದೇ ಅದ ಘನತೆ ಮತ್ತು ಗೌರವ ಇರುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.