ಎಲ್ಲ ಕಾಣಿಕೆಗಳನ್ನು ಸ್ವೀಕರಿಸಿದರು ಆದರೆ ಕಿರೀಟವನ್ನು ಮಾತ್ರ ಸುತಾರಾಂ ತಲೆ ಮೇಲೆ ಇಡಗೊಡಲಿಲ್ಲ. ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯವರಾಗಿರುವ ಕಾರಣ ಕಿರೀಟವನ್ನು ತೊಡಲು ನಿರಾಕರಿಸಿರಬಹುದು. ಆದರೆ ಗದೆಯನ್ನು ಹಿಡಿದು ಕೆಮರಾಗಳಿಗೆ ಬಲಭೀಮನ ಹಾಗೆ ಪೋಸು ನೀಡಿ ಸಂಭ್ರಮಿಸಿದರು. ಸಿದ್ದರಾಮಯ್ಯ ಎಡಭಾಗದಲ್ಲಿರುವವರು ಹರಿಯಾಣದ ರಾಜ್ಯಪಾಲ ಬಂಗಾರು ದತ್ತಾತ್ರೇಯ.