ಕೃಷ್ಣ ಹೇಳಿದ-ಧರ್ಮ ನಾಶವಾಗಿ ಅಧರ್ಮ, ಮತ್ತು ಲೋಕದಲ್ಲಿ ನೀತಿ ಇಲ್ಲವಾಗಿ ಅನೀತಿ ಸೃಷ್ಟಿಯಾದಾಗ ಷ್ಟಮಿಯಾಗಿರುವ ಅದನ್ನು ಹೋಗಲಾಡಿಸಲು ಪುನಃ ಹುಟ್ಟಿಬರುತ್ತೇನೆ-ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಅಂತ ಹೇಳಿದ್ದನ್ನು ಪುನರುಚ್ಛರಿಸಿರುವುದಾಗಿ ಪರಮೇಶ್ವರ್ ಹೇಳಿದರು.