ನಿಖಿಲ್ ಕುಮಾರಸ್ವಾಮಿ

ತಾನು ಹಿಂದೆ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಜನ ವೋಟು ಹಾಕಿದರು, ಆದರೆ ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಿ ಸೋಲುಣ್ಣಬೇಕಾಯಿತು, ಸಾರ್ವಜನಿಕವಾಗಿ ಕಣ್ಣೀರು ಹಾಕಬಾರದು ಅಂತ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಿದ್ದೆ, ಆದರೆ ಭಾವೋದ್ವೇಗ ತಡೆಯಲಾಗುತ್ತಿಲ್ಲ ಎಂದು ನಿಖಿಲ್ ಹೇಳಿದರು.