B.S.Yadiyurappa: ಶಿವಮೊಗ್ಗದ ಮನೆಯಿಂದ ಮಾಜಿ ಸಿಎಂ BSY ಏನ್ ಖದರ್ ಆಗಿ ನಡೆದು ಬಂದ್ರು ಅಂದ್ರೆ..?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದಿಯಾಗಿ ರಾಷ್ಟ್ರ ಮತ್ತು ರಾಜ್ಯದ ಅನೇಕ ಗಣ್ಯರು ಕರ್ನಾಟಕದ ಮೇರು ರಾಜಕಾರಣಿಗೆ ಶುಭಾಷಯಗಳನ್ನು ಕೋರಿದ್ದಾರೆ.