ಮುಂದುವರಿದು ಮಾತಾಡುವ ವಿಜಯೇಂದ್ರ, ಮಾತೆತ್ತಿದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಪ್ರಸ್ತಾಪಿಸುವ ಕಾಂಗ್ರೆಸ್ ನಾಯಕರು ತಮ್ಮದು ದಲಿತ ವಿರೋಧಿ ಸರ್ಕಾರ ಅಂತ ಸಾಬೀತು ಮಾಡಿದ್ದಾರೆ ಅನ್ನುತ್ತಾರೆ. ಜಮೀರ್ ಮೇಲೆ ರೋಷ ಕಾರುವ ಭರದಲ್ಲಿ ವಿಜಯೇಂದ್ರ ಏನೇನೋ ಮಾತಾಡಿದ್ದಾರೆ ಅಂತ ಕನ್ನಡಿಗರಿಗೆ ಭಾಸವಾಗುತ್ತಿದೆ.