ಯಾರದ್ದೋ ಶಾಪ ಸನ್ಯಾಸಿಗೆ ಮತ್ತು ಸನ್ಯಾಸಿ ಶಾಪ ಊರಿಗೆ ಅಂತ ಹೇಳುತ್ತಾರಲ್ಲ, ಹಾಗಾಗಿದೆ ಪರಪ್ಪನ ಅಗ್ರಹಾರ ನಿವಾಸಿಗಳ ಪಾಡು. ಯಾವುದೇ ದಾಕ್ಷಿಣ್ಯ ತೋರದೆ ಕೈದಿಗಳಿಂದ ಮೊಬೈಲ್ ಪೋನ್ ಗಳನ್ನು ಜೈಧಿಕಾರಿಗಳು ಸೀಜ್ ಮಾಡಿದರೆ ಜಾಮರ್ ಅಳವಡಿಸುವ ಪ್ರಶ್ನೆಯೇ ಉದ್ಭವಿಸಲ್ಲ.