ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಹಾಸ್ಟೆಲ್ ವಾರ್ಡನ್ ಪ್ರಾಯಶಃ ಶಾಸಕರ ಸರ್ಪ್ರೈಸ್ ಭೇಟಿ ನೀರೀಕ್ಷಿಸಿರಲಿಲ್ಲ. ಶಾಸಕರ ಗದರುತ್ತಿದ್ದರೆ ಅವನಿಗೆ ಮಾತೇ ಹೊರಡುತ್ತಿಲ್ಲ. ತನ್ನಮ್ಮನನ್ನು ಅಲ್ಲಿ ಬಿಟ್ಟು ಅವನು ಬೇರೆ ಕಡೆಯೂ ಕೆಲಸ ಮಾಡುತ್ತಿರಬಹುದು. ಅವನು ಮತ್ತು ಅವನ ತಾಯಿ ಹಾಸ್ಟೆಲ್ ಆವರಣದೊಳಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಅಂತ ಶಾಸಕ ದರ್ಶನ್ ಪುಟ್ಟಣಯ್ಯ ಅವನಿಗೆ ಎಚ್ಚರಿಕೆ ನೀಡುತ್ತಾರೆ.