ಮುಖ್ಯಮಂತ್ರಿ ಸಿದ್ದರಾಮಯ್ಯ

ರಮಣಶ್ರೀ ಶರಣ ಪ್ರಶಸ್ತಿಗೆ ಪಾತ್ರರಾದ ಹಿರಿಯರು ನೂರು ವರ್ಷ ಬಾಳಲಿ ಎಂದು ಹಾರೈಸಿದ ಸಿದ್ದರಾಮಯ್ಯ, ತನಗೂ 100 ವರ್ಷ ಬದುಕುವ ಆಸೆಯಿದೆ, ಅದರೆ ಮಧುಮೇಹದಿಂದ ಬಳಲುತ್ತಿರುವುದರಿಂದ ಅದು ಸಾಧ್ಯವಾಗಲಾರದು, ವೇದಿಕೆ ಮೇಲಿರುವ ಸಂಸದ ಬಸವರಾಜ ಬೊಮ್ಮಅಯಿ ಅವರಿಗೂ ತನಗಿರುವ ಕಾಯಿಲೆಯಿದೆ ಎಂದು ಹೇಳಿದರು.