ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್

ನೆರೆದಿದ್ದ ಪತ್ರಕರ್ತರಲ್ಲಿ ಒಬ್ಬರು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮೈಸೂರು ಸ್ಯಾಂಡಲ್ ಸೋಪಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತೇನೆ ಅಂದಿದ್ದಾರೆ ಅಂದಾಗ, ಗಹಿಗಹಿಸಿ ನಕ್ಕ ವಿಶ್ವನಾಥ್, ಅವರು ತಮ್ಮ ಟೋಪಿ ತೆಗೆದುಬಂದರೆ ಮಾಡೆಲ್ಲಿಂಗ್​ಗೆ ಪರಿಗಣಿಸಬಹುದು ಎಂದು ಹೇಳಿದರು. ತಮನ್ನಾ ಭಾಟಿಯಾರನ್ನು ಆಯ್ಕೆ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.