ಹಾಲಿನ ಬೆಲೆಯನ್ನು ₹2 ಹೆಚ್ಚಿಸಿದರೂ ಭಾರತದ ಎಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಅದರ ದರ ಕಡಿಮೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಲಿನ ಬೆಲೆ ಹೆಚ್ಚು ಮಾಡಿದ್ದಕ್ಕೆ ಇದು ಸಮರ್ಥನೆಯಾಗಲಾರದು ಮುಖ್ಯಮಂತ್ರಿಯವರೇ. ನೀವೇನೇ ಹೇಳಿದರೂ ಜನಸಾಮಾನ್ಯ ತನ್ನ ಜೇಬಿಂದ ಪ್ರತಿ ಲೀಟರ್ ಹಾಲಿಗೆ ಪ್ರತಿದಿನ ರೂ. 2 ಹೆಚ್ಚು ಕೊಡಲೇಬೇಕು. ಅದೇ ವಾಸ್ತವಾಂಶ.