ಜಿ ಪರಮೇಶ್ವರ್. ಗೃಹ ಸಚಿವ

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣ ಅದನ್ನು ಹಳ್ಳ ಹಿಡಿಸಲಾಗುತ್ತಿದೆಯೇ ಅಂತ ವಿಪಕ್ಷ ನಾಯಕರು ಕೇಳಿದಾಗ ಉತ್ತರಿಸಲು ಎದ್ದು ನಿಂತ ಪರಮೇಶ್ವರ್, ದೂರಿನ ಪ್ರತಿಯನ್ನು ಸದನದಲ್ಲಿ ಓದಿದರು. ಎರಡನೇ ಪುಟದ ಎರಡನೆ ಪ್ಯಾರಾ ಓದುವಂತೆ ವಿಜಯೇಂದ್ರ ಮನವಿ ಮಾಡಿದಾಗ ಪರಮೇಶ್ವರ್ ಅದನ್ನು ಓದಿದರು.