ಗೃಹ ಸಚಿವ ಜಿ ಪರಮೇಶ್ವರ್ ಗಲಭೆಯಲ್ಲಿ ಭಾಗಿಯಾಗಿದ್ದ ಸುಮಾರು 40 ಜನರನ್ನು ಬಂಧಿಸಲಾಗಿದೆ ಅಂತ ಹೇಳುತ್ತಾರೆ. ಈ ಕುಟುಂಬ ಅನುಭವಿಸಿದ ದುಗುಡ, ಭಯ ಮತ್ತು ಆತಂಕವನ್ನು ಆ ದುಷ್ಟರಿಗೆ ಪೊಲೀಸರು ಹೇಗೆ ಮನವರಿಕೆ ಮಾಡಿಸುತ್ತಾರೆ? ಕ್ರಮ ತೆಗೆದುಕೊಳ್ಳಲಾಗಿದೆ ಅಂತ ಸಚಿವರು ಹೇಳಿದಾಕ್ಷಣ ಎಲ್ಲವೂ ನಾರ್ಮಲ್ ಆಗಲಾರದು.