ನಿಮ್ಮ ಮಕ್ಕಳು ಅಮಾಯಕರಾಗಿದ್ದರೆ ಅವರಿಗೆ ಶಿಕ್ಷೆಯಾಗುವುದಿಲ್ಲ, ಕೆಲವರನ್ನು ಕೇವಲ ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿರುತ್ತಾರೆ, ಅವರು ಮನೆಗೆ ವಾಪಸ್ಸಾಗುತ್ತಾರೆ, ಚಿಂತೆ ಬೇಡ ಎಂದು ಮಧು ಬಂಗಾರಪ್ಪ ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡಿದರು.