ತಾನು ಸತ್ತರೆ ಕಾಂಗ್ರೆಸ್ ಕಚೇರಿ ಮುಂದಿನಿಂದ ದೇಹ ಕೂಡ ಸಾಗಿಸೋದು ಬೇಡ ಎಂದು ಯತ್ನಾಳ್ ಹೇಳುತ್ತಾರೆ, ಅವರನ್ನು ಕಾಂಗ್ರೆಸ್ ಗೆ ಯಾರೂ ಅಹ್ವಾನಿಸಿಲ್ಲ, ಜೆಡಿಎಸ್ ಪಕ್ಷದಲ್ಲಿದ್ದಾಗ ಮುಸಲ್ಮಾನರ ವೋಟು ಹಾಕಿಸಿಕೊಂಡ ಯತ್ನಾಳ್, ಟಿಪ್ಪು ಸುಲ್ತಾನ್ ಖಡ್ಗ ಹಿಡಿದು ಕುಣಿದಾಡಿದ್ದರು, ಟಿಪ್ಪು, ಪ್ರವಾದಿ ಮೊಹಮ್ಮದ್ ಮತ್ತು ಅಣ್ಣ ಬಸವಣ್ಣ ಬಗ್ಗೆ ಯತ್ನಾಳ್ ಗೆ ಏನಾದರೂ ಗೊತ್ತಿದೆಯಾ? ಎಂದು ಕಾಶಪ್ಪನವರ್ ಪ್ರಶ್ನಿಸಿದರು.