ಬಿವೈ ವಿಜಯೇಂದ್ರ

ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪದೇಪದೆ ತನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಮತ್ತು ಯಡಿಯೂರಪ್ಪರನ್ನು ಅವಮಾನಿಸುವ ಹೇಳಿಕೆಗಳು ಬರುತ್ತಿದ್ದರೂ ಕೆಲ ಹಿರಿಯ ನಾಯಕರು ಮೌನವಾಗಿರುವುದು ಆಶ್ಚರ್ಯ ಹುಟ್ಟಿಸುತ್ತದೆ, ಸಂಘಟನೆಯ ಚುನಾವಣೆ ಮುಗಿದ ಬಳಿಕ ಬಸನಗೌಡ ಯತ್ನಾಳ್ ಮತ್ತು ಉಳಿದವರಿಗೆ ಉತ್ತರ ನೀಡುತ್ತೇನೆ ಎಂದು ವಿಜಯೇಂದ್ರ ಹೇಳಿದರು.