ರಾಯಚೂರಲ್ಲಿ ಡಿಕೆ ಶಿವಕುಮಾರ್

ಅಸಲಿಗೆ ಮೊದಲ ಕೆಲ ಸುತ್ತಿನ ಮತ ಎಣಿಕೆಯಲ್ಲಿ ಭಾರೀ ಮುಂದಿದ್ದ ಕಾಂಗ್ರೆಸ್ ನಂತರದ ಸುತ್ತುಗಳ ಎಣಿಕೆಯಲ್ಲಿ ಹಿಂದೆ ಬಿದ್ದು ಸೋಲಿನ ಅಂಚನ್ನು ತಲುಪಿದೆ ಮತ್ತು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಹೆಚ್ಚುಕಡಿಮೆ ಖಚಿತವಾಗಿದೆ. ಮುಖ ಉಳಿಸಿಕೊಳ್ಳಲು ಶಿವಕುಮಾರ್ ಹಾರಿಕೆ ಉತ್ತರ ನೀಡುತ್ತಿದ್ದಾರೆ.