ಮೈಸೂರು-ಕೊಡಗು ಮತ್ತು ಮಂಡ್ಯ ಕ್ಷೇತ್ರಗಳಲ್ಲಿನ ಒಕ್ಕಲಿಗ ಸಮುದಾಯದ ಜನ ಹೊರಗಿನವರನ್ನು ಯಾವತ್ತೂ ಸಹಿಸಲ್ಲ, ಮೈಸೂರಿನ ಅಭ್ಯರ್ಥಿ ಎಂ ಲಕ್ಷ್ನಣ್ ಸ್ಥಳೀಯರಾಗಿದ್ದಾರೆ ಮತ್ತು ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದಣಿವರಿಯದೆ ದುಡಿಯುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.