ಬಿಸಿಲಿನಿಂದ ಕಂಗೆಟ್ಟ ಜನತೆಗೆ ತಂಪೆರೆದ ವರುಣ.. ರೈತರ ಮೊಗದಲ್ಲಿ ಸಂತಸ

ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆಗೆ ತಂಪೆರೆದ ಮಳೆರಾಯ.. ಇಳಕಲ್ ನಗರದಲ್ಲಿ ಭಾರಿ ಮಳೆ.. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರ.. ಮಳೆಯಿಂದ ಇಳಕಲ್ ಭಾಗದ ರೈತರಲ್ಲಿ ಸಂತಸ.. ಬಿಸಿಲಿನಿಂದ ಕಂಗೆಟ್ಟವರಿಗೆ ತಂಪೆರೆದ ವರುಣ..