ಶಿವಮೊಗ್ಗ ಕ್ಷೇತ್ರಕ್ಕೆ ಈಶ್ವರಪ್ಪನವರ ಕೊಡುಗೆ ಏನೂ ಇಲ್ಲ ಮತ್ತು ಪಕ್ಷಕ್ಕೂ ಅವರ ಕಾಣಿಕೆ ನಗಣ್ಯ. ಪಕ್ಷಕ್ಕೆ ಹಾನಿಯಾಗುವ ಚುಟುವಟಿಕೆಗಳಲ್ಲಿ ಭಾಗಿಯಾಗದಂತೆ ಹೇಳಿದರೂ ಅವರು ತಮ್ಮ ದಿಕ್ಕಿನಲ್ಲಿ ಮುಂದುವರಿದ ಕಾರಣ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.