ಅಸಲು ವಿಷಯವೇನೆಂದರೆ, ಅವರೆಲ್ಲ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಹಳ ಸಮಯದಿಂದ ಅವರಿಗೆ ಸಂಬಳ ಸಿಕ್ಕಿರಲಿಲ್ಲ. ಚಲುವರಾಯಸ್ವಾಮಿ ಸಂಬಂಧಪಟ್ಟವರೊಂದಿಗೆ ಮಾತಾಡಿ ಅವರೆಲ್ಲರಿಗೆ ಸಂಬಳ ಸಿಗುವಂತೆ ಮಾಡಿದ್ದಾರೆ. ಒಬ್ಬ ಯುವತಿ ನಡುರಸ್ತೆಯಲ್ಲೇ ಚಲುವರಾಯಸ್ವಾಮಿ ಪಾದಮುಟ್ಟಿ ನಮಸ್ಕರಿಸುತ್ತಾ ಕೃತಜ್ಞತೆ ಸಲ್ಲಿಸುತ್ತಾರೆ.