ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಮಾಡಿದ ಅಂಬ್ಯುಲೆನ್ಸ್ ಪ್ರಚಾರ ಕಾಮೆಂಟ್​ಗೆ ಉತ್ತರ ನೀಡಿದ ದೇವೇಗೌಡ, ತನಗೆ ಟಿವಿ9 ಪ್ರಸಾರ ಮಾಡುವ ಸುದ್ದಿಯಿಂದ ಸಿಗುವ ಪ್ರಚಾರವೇ ಸಾಕು, ಇದು ಅತ್ಯಂತ ಪ್ರಬಲವಾದ ಸುದ್ದಿಸಂಸ್ಥೆಯಾಗಿದೆ, ಚನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲಲಿ ಅನ್ನೋದಕ್ಕಿಂತ ಮುಖ್ಯವಾಗಿ ಪಕ್ಷ ಗೆಲ್ಲಲಿ, ಪಕ್ಷ ಪುನಶ್ಚೇತನಗೊಳ್ಳಬೇಕಿದೆ ಎಂದರು.