ಸಿಎಂ ಸಿದ್ದರಾಮಯ್ಯ ಮತ್ತು ಎಸ್ ಟಿ ಸೋಮಶೇಖರ್

ಸಿಎಂ ಸಮಾವೇಶವನ್ನು ಉದ್ಘಾಟಿಸಿ ಮಾತಾಡುವ ಮೊದಲು ವೇದಿಕೆಯ ಮೇಲಿದ್ದ ಗಣ್ಯರು ಸಸಿಯೊಂದಕ್ಕೆ ನೀರೆರೆದರು. ಆಗಲೇ ಮುಖ್ಯಮಂತ್ರಿಯವರು ತಮ್ಮ ಎಡಭಾಗದಲ್ಲಿದ್ದ ಸೋಮಶೇಖರ್ ಅವರನ್ನು ಹತ್ತಿರ ಕರೆದು ನೀರೆರೆಯುವಂತೆ ಹೇಳಿ ಅವರ ಭುಜವನ್ನು ಆತ್ಮೀಯವಾಗಿ ತಡವಿದರು.